Loading...
「ツール」は右上に移動しました。
利用したサーバー: wtserver2
19いいね 346回再生

ಮೋಹನ ಮತ್ತು ಆರಭಿ ರಾಗಗಳಲ್ಲಿ.. ಹೊಸ್ತೋಟ ಭಾಗವತರ ಉತ್ಕೃಷ್ಟ ಸಾಹಿತ್ಯ ನೋವು ನಲಿವುಗಳಿಂದ ಕೂಡಿದ ಜೀವನವ ಕಂಡಾಯ್ತು..

ಕವಿ: ಹೊಸ್ತೋಟ ಮಂಜುನಾಥ ಭಾಗವತರು.
ಪ್ರಸಂಗ: ಶ್ರೀರಾಮ ನಿರ್ಯಾಣ
ಹಾಡು: ನೋವು ನಲಿವುಗಳಿಂದ ಕೂಡಿದ ಜೀವನವ ಕಂಡಾಯ್ತು....
ಭಾಗವತಿಕೆ: ಅನಂತ ಹೆಗಡೆ ದಂತಳಿಗೆ
ಮದ್ದಳೆ: ನರಸಿಂಹ ಭಟ್ಟ ಹಂಡ್ರಮನೆ.

ಒಂದೇ ಸಾಹಿತ್ಯ , ಆದರೆ ಬೇರೆ ಬೇರೆ ಪ್ರಸ್ತುತಿಗಳು.....
ಮೋಹನ ಮತ್ತು ಆರಭಿ ರಾಗಗಳಲ್ಲಿ ಪ್ರಸ್ತುತಿ....

コメント